Monday, April 29, 2024

ಪ್ರಕೃತಿಯಪ್ಪುಗೆಯಲಿ!


ಪ್ರಕೃತಿಯಪ್ಪುಗೆಯಲಿ....









ಕಣ್ತುಂಬಿಕೊಳ್ಳುವ ಸೌಂಧರ್ಯ...
ಮನದುಂಬಿಕೊಳ್ಳುವ ಮಾಧರ್ಯ...
ಹೃದಯವನ್ನಪ್ಪಿಕೊಳ್ಳುವ ಆಂತರ್ಯ...
ದೇಹವನ್ನೊಪ್ಪಿಕೊಳ್ಳುವ ಸೌಕರ್ಯ...
ಬದುಕನ್ನೊಳಗೊಳ್ಳುವ ಆಶ್ಚರ್ಯ....
ಎಲ್ಲವೂ ನೀನಾಗಿರುವಾಗ
ಎಂದೆಂದೂ ನಿನನ್ನೋಡುತ್ತಲೇ
ಎಲ್ಲವನೂ ಮರೆತು ನಿನ್ನೊಡನ್ನೊಂದಾಗಿ
ಸವಿಸವಿಯುತಾ
ದಿನಕಳೆಯುತಾ
ಇದ್ದುಬಿಡುವೆನು ನಾ
ಪ್ರಕೃತಿ ಚುಂಬಕ ಚೆಲುವೆಯೇ!!!
ಪಂಚೇಂದ್ರೀಯಗಳು
ಪಂಚಭೂತಗಳು
ಪರಿಪೂರ್ಣತೆಯೇ ನಿನ್ನ-ನನ್ನ ಸಂಗಮದಲ್ಲವೇ?
ಪರಿಶುದ್ಧತೆಯ ಸಂತೃಪ್ತಿಯೇ ನೀನಲ್ಲವೇ!!!!!!!!!?

ಕವನ್ರಾಗ್....





No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...