Sunday, June 9, 2024

ನಿಲ್ಲದ ಬದುಕು

 

ಆಲೋಚನೆ ಯೋಚನೆಗಳಿಂದಲೇ
ಆಚಾರ ವಿಚಾರಗಳ ಚಿಂತನೆಗಳಿಂದಲೇ
ಮುಗಿಯದೀ ಬದುಕು... ಮುಂದುವರೆಯುತ್ತಲೇಯಿಹುದು.
ನಿಖರತೆಯಿಲ್ಲದ ಸಂಬಂಧಗಳಿಂದಾಗಿ
ನಿಲುಮೆಗಳಿಲ್ಲದ ಸಹವಾಸಗಳಿಂದಾಗಿ
ನಿರೀಕ್ಷಿಸಿದ್ದೆಲ್ಲವೂ ನಿಂತ ನೀರಾದಾಗ ಅರ್ಥವರಿಯದ
ಜೀವನ ಸತ್ಯಮಿಥ್ಯಗಳ ಸಂಶೋಧನೆಯಲ್ಲೇ
ಜಡವಾಗಿರಲು ಬಯಸದೇ ಮುಂದೇನೆಂದು
ಯೋಚನೆ ಆಲೋಚನೆಗಳಿಂದಾವೃತವಾಗಿದೆ
ಮುಗಿದರು ಮುಗಿಸಿಕೊಳ್ಳಲಾಗದ ಬದುಕು!!!



No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...