ಭಾರವಾದ ಬದುಕಿನವರಿಗೆ
ಭಯದಿಂದ ಬಳಲಿದವರಿಗೆ
ಭಗ್ನದಿಂದಿರುವ ಭಾವಗಳಿಗೆ
ಭಂಗಿತಗೊಂಡ ಭಾಂಧವ್ಯಗಳಿಗೆ
ಭಸ್ಮವಾಗುವೆನೆಂದುಕೊಂಡ ಬಾಡಿದವರಿಗೆ
ಬಿರುಸುಗೊಳಿಸಲು ಬೆಂಬಲವಾಗಿರುವ
ಭರವಸೆಯ ಭಾಷೆಗಳೇ
ಭವ್ಯದಾಧರಣೆಗಳು...
ಭರವಸೆಯ
ಭಾಗಿತ್ವವೇ
ಭಾಗ್ಯದ ಬಾಗಿಲುಗಳು!!!
ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...
No comments:
Post a Comment