Tuesday, March 26, 2024

ಭರವಸೆಯ ಬಿರುಸು

ಭಾರವಾದ ಬದುಕಿನವರಿಗೆ

ಭಯದಿಂದ ಬಳಲಿದವರಿಗೆ

ಭಗ್ನದಿಂದಿರುವ ಭಾವಗಳಿಗೆ

ಭಂಗಿತಗೊಂಡ ಭಾಂಧವ್ಯಗಳಿಗೆ

ಭಸ್ಮವಾಗುವೆನೆಂದುಕೊಂಡ ಬಾಡಿದವರಿಗೆ

ಬಿರುಸುಗೊಳಿಸಲು ಬೆಂಬಲವಾಗಿರುವ

ಭರವಸೆಯ ಭಾಷೆಗಳೇ 

ಭವ್ಯದಾಧರಣೆಗಳು...

ಭರವಸೆಯ 

ಭಾಗಿತ್ವವೇ 

ಭಾಗ್ಯದ ಬಾಗಿಲುಗಳು!!!

No comments:

Post a Comment

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ :

ಕರ್ನಾಟಕ ರಾಜ್ಯ ದಮನಿತ ಸಮಾಜಗಳ ಸಮಾನ ಮನಸ್ಕರ ವೇದಿಕೆ ಅಸ್ಥಿತ್ವಕ್ಕೆ : ಪ್ರಧಾನ ಸಂಚಾಲಕರಾಗಿ ದೇವರಾಜ್ ಟಿ. ಕಾಟೂರು, ಸಂಚಾಲಕ ಕಾರ್ಯದರ್ಶಿಯಾಗಿ ಸತ್ಯನಾರಾಯಣ ಆಯ್ಕೆ ಸ...